ಅರಂಬೂರು: ವಿಶ್ವ ಪರಿಸರ ದಿನಾಚರಣೆ ಭಾಗವಾಗಿ ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಮಸೀದಿಯ ಮುಂಭಾಗದಲ್ಲಿ ಗಿಡ (ಕಂಗು) ನೆಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ಧುಲ್ ನಾಸಿರ್ ಫೈಝಿ , ಬದರ್ ಮಸೀದಿ ಅರಂಬೂರು ಇದರ ಅಧ್ಯಕ್ಷರಾದ ಹಾಜಿ ಪಾಷ ಸಾಹೇಬ್ , ಜೊತೆ ಕಾರ್ಯದರ್ಶಿ ಹಾಜಿ ಉಮ್ಮರ್ ಹಾಗೂ ಮದ್ರಸ ಉಸ್ತುವಾರಿ ಅಕ್ಬರ್ ಅಲಿ ಅರಂಬೂರು ಹಾಗೂ ಮದ್ರಸ ವಿಧ್ಯಾರ್ಥಿಗಳು ಭಾಗವಹಿಸಿದರು.

The post ಅರಂಬೂರು: ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಗಿಡ ನೆಟ್ಟು ಪರಿಸರ ದಿನಾಚರಣೆ appeared first on ನಮ್ಮ ಸುಳ್ಯ.