ಅಜ್ಜಾವರ, ಕುಕ್ಕುಜಡ್ಕ, ಭಾಗಗಳಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ “ಕಾರ್ನರ್ ಮೀಟ್”

ಆಮ್ ಆದ್ಮಿ ಪಾರ್ಟಿ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದೆಲ್ಲೆಡೆಯೂ ಇಂದು ಕೂಡ ಅಬ್ಬರದ ಪ್ರಚಾರ ನಡೆಯಿತು. ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ಕುಕ್ಕುಜಡ್ಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ “ಕಾರ್ನರ್ ಮೀಟ್” ನಡೆಸಿ ಪ್ರಚಾರ ಕೈಗೊಂಡರಿ. ಈ ಸಂಧರ್ಭದಲ್ಲಿ ಸ್ಟಾರ್ ಪ್ರಚಾರಕ ಗುರುಮೂರ್ತಿ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಅಡಮಲೆ, ಸಂಶುದ್ದೀನ್ ಬಶೀರ್, ಶರೀಫ್ ಸ್ವರ್ಣಂ, ಕಬೀರ್ ಅಜ್ಜಾವರ, ಸತ್ತಾರ್ ಅಜ್ಜಾವರ, ಮುಝಮ್ಮಿಲ್ ಅಜ್ಜಾವರ, ಅರ್ಫಾತ್, ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ