ಅಬ್ಬರದ ಪ್ರಚಾರ ನಡೆಸಿದ ಸುಮನ ಬೆಳ್ಳಾರ್ಕರ್ಇನ್ಸ್ಟಗ್ರಾಮ್ “ಟೀಂ ಕಟಾಯಿ” ಖಾದರ್ಚ ರಿಂದ ಆಮ್ ಆದ್ಮಿ ಪರ ಬ್ಯಾಟಿಂಗ್ಪೈಚಾರಿನಿಂದ ಗಾಂಧಿನಗರ ತನಕ ಬಿರುಸಿನ ಪ್ರಚಾರ – ಕರುನಾಡ ನ್ಯೂಸ್


ಸುಳ್ಯ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗೂ ಕಾರ್ಯಕರ್ತರಿಂದ ಮೇ.4 ರಂದು ಸುಳ್ಯ ನಗರದುದ್ದಕ್ಕೂ ರೋಡ್ ಶೋ ನಡೆಸಲಾಯಿತು.

ಪೈಚಾರ್ ನಿಂದ ಹೊರಟ ರೋಡ್ ಶೋ ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧಿನಗರ ತನಕ ಚುನಾವಣಾ ಪ್ರಚಾರ ನಡೆಸಿದರು.ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್, ಜಲ್ಲಾಧ್ಯಕ್ಷ ಅಶೋಕ್ ಎಡಮಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮೈಕೆಲ್ ಡಿಸೋಜ ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ರಾಮಕೃಷ್ಣ ಬೀರಮಂಗಲ, ಶಾಫಿ ಹಳೆಗೇಟು, ಸಂಶುದ್ದೀನ್ ಕೆ.ಎಂ, ಸುರೇಶ್ ಮುಂಡಕಜೆ, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ