ನಮ್ಮ ಸುಳ್ಯ

ಸರಕಾರಿ ನೌಕರರಿಗೆ ಶೇ.17. ಮಧ್ಯಂತರ ಪರಿಹಾರ ಭತ್ಯೆ ಮಂಜೂರುತನ್ನ ಖಾತೆಗೆ ಜಮೆಯದ ಪ್ರಥಮ ಹೆಚ್ಚುವರಿ ಸಂಬಳವನ್ನು ಸಂಪೂರ್ಣವಾಗಿ ತನ್ನ ಊರಿನ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ನೀಡುವ ಮೂಲಕ ಮಾದರಿಯಾದ ಸುಳ್ಯದ ಶಿಕ್ಷಣ ಇಲಾಖೆ ನೌಕರ – ನಮ್ಮ ಸುಳ್ಯ


ಸುಳ್ಯದ ಬಿ. ಇ. ಓ. ಕಚೇರಿಯಲ್ಲಿ ಉದ್ಯೋಗಿ ಆಗಿರುವ ಶಿವ ಪ್ರಸಾದ್ ಕೆ. ವಿ. ಅವರು ತನಗೆ ಸರಕಾರದ ವತಿಯಿಂದ ಮಂಜೂರಾದ 17ಶೇ. ಹೆಚ್ಚುವರಿ ವೇತನ ಖಾತೆಗೆ ಜಮೆ ಆಗಿರುವ ಸಂತಸವನ್ನು ತನ್ನ ಊರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಸೇವೆ, ಅಗ್ನಿ ರಕ್ಷಕ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತ ದಾನ ಶಿಬಿರ ಆಯೋಜನೆ, ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಸೇರಿದಂತೆ ಇತರ ಸಮಾಜಮುಖಿ ಕಾರ್ಯಗಳನ್ನು ಮನಗಂಡು “ತಂನ್ನಿದ ಒಂದಿಷ್ಟು ಸಮಾಜಕ್ಕಾಗಿ” ಎಂಬ ಮಾತಿನಂತೆ ತನ್ನ ದೇಣಿಗೆಯನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಮೂಲಕ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಸೇವಾ ಚಾಲಕರಾದ ರಾಜೇಶ್ ಉತ್ರಂಬೆ ಉಪಸ್ಥಿತರಿದ್ದರು.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ